ಹೊಳಲ್ಕೆರೆ : ಪಟ್ಟಣದಲ್ಲಿ ಇಂದು ಅನಾಥ ಸೇವಾಶ್ರಮ ಪದವಿ ಪೂರ್ವ ಕಾಲೇಜು ಮಲ್ಲಾಡಿಹಳ್ಳಿ ಹಳ್ಳಿಯಲ್ಲಿ ನಡೆದ ಅಧ್ಯಾಪಕ ಪರಿಷತ್ ಮತ್ತು ವಿದ್ಯಾರ್ಥಿ ಸಂಘದ ಉದ್ಯಾಟನ ಮಾಡಲಾಯಿತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಸಿದ್ದಲಿಂಗಮ್ಮನವರು ಎಚ್ಎಸ್ ಟಿ ಸ್ವಾಮಿ ಕಾರ್ಯದರ್ಶಿಗಳು ಜಿಲ್ಲಾ ವಿಜ್ಞಾನ ಫೆಡರೇಶನ್ ಇವರು ಕೆಂಗುಂಟೆ ಜಯಣ್ಣ ಡಿಎಸ್ಎಸ್ ಜಿಲ್ಲಾ ಸಂಚಾಲಕರು ಸಂಸ್ಕೃತಿ ಕಾರ್ಯದರ್ಶಿ ಗಿರೀಶ್ ಟಿ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿದರು ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಉಪನ್ಯಾಸಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.